ಹಾ ಕೃಷ್ಣ ದ್ವಾರಕಾವಾಸ ಎಂದೆನಲು

ಹಾ ಕೃಷ್ಣ ದ್ವಾರಕಾವಾಸ ಎಂದೆನಲು

ಹಾ ಕೃಷ್ಣ ದ್ವಾರಕಾವಾಸ ಎಂದೆನಲು ಶ್ರೀಪತಿ ಅಕ್ಷಯವಸ್ತ್ರವನಿತ್ತ ದ್ರೌಪದಿಯಭಿಮಾನವ ಕಾಯ್ದ ನಮ್ಮ ಆಪತ್ತಿಗಾಹೆನೆಂಬ ಶ್ರೀಪತಿ ಪುರಂದರವಿಠಲ ಅಕ್ಷಯವಸ್ತ್ರವನಿತ್ತು ಪಾರ್ಥನ ರಮಣಿಯ ಕಾಯ್ದನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು