ವೇಂಕಟಾಚಲನಿಲಯಂ

ವೇಂಕಟಾಚಲನಿಲಯಂ

ರಾಗ ಸಿಂಧು ಭೈರವಿ/ತಾಳ ಆದಿ ವೇಂಕಟಾಚಲನಿಲಯಂ ವೈಕುಂಠಪುರವಾಸಂ ಪಂಕಜನೇತ್ರಂ ಪರಮಪವಿತ್ರಂ ಶಂಖಚಕ್ರಧರಂ ಚಿನ್ಮಯರೂಪಂ || ಪಲ್ಲವಿ || ಅಂಬುಜೋಧ್ಭವ ವಿನುತಂ ಅಗಣಿತಗುಣನಾಮಂ ತುಂಬುರುನಾರದ ಗಾನವಿಲೋಲಂ ಅಂಬುಧಿಶಯನಂ ಆತ್ಮಾಭಿರಾಮಂ || ೧ || ನೌಮಿ ಪಾಂಡವ ಪಕ್ಷಂ ಕೌರವಮದಹರಣಂ ಬಾಹು ಪರಾಕ್ರಮಪೂರ್ಣಂ ಅಹಲ್ಯಾಶಾಪ ಭಯನಿವಾರಣಂ || ೨ || ಸಕಲ ವೇದ ವಿಚಾರಂ ಸರ್ವಜೀವ ನಿಕರಂ ಮಕರಕುಂಡಲಧರ ಮದನಗೋಪಾಲಂ ಭಕ್ತ ಪೋಷಕ ಶ್ರೀಪುರಂದರವಿಠಲಂ || ೩ || ~~~~ * ~~~~ [ಇದೊಂದು ಸಂಸ್ಕೃತ ಕೃತಿ.] ಚಿನ್ಮಯರೂಪಂ - ಕೇವಲ ಚೈತನ್ಯವೇ ಸ್ವರೂಪವಾಗಿ ಉಳ್ಳವನು. ಆತ್ಮಾಭಿರಾಮಂ - ತನ್ನಲ್ಲೇ ತಾನು ಸುಖವನ್ನು ಹೊಂದಿದವನು; ಆಪ್ತಕಾಮ. ನಿತ್ಯ ತೃಪ್ತ, ಪರಿಪೂರ್ಣ. ಪಾಂಡವ ಪಕ್ಷಂ - ಕೃಷ್ಣಾವತರದಲ್ಲಿ. ಅಹಲ್ಯಾಶಾಪ - ರಾಮಾವತಾರದಲ್ಲಿ. ಸಕಲವೇದ ವಿಚಾರಂ - ಎಲ್ಲ ಶೃತಿಗಳೂ ಅವನನ್ನೇ ಕುರಿತವು. ಸರ್ವಜೀವ ನಿಕರಂ - ಎಲ್ಲ ಜೀವರಿಗೂ ಆಶ್ರಯಭೂತನಾದವನು. [ಪುರಂದರ ಸಾಹಿತ್ಯ ದರ್ಶನ - ಸಂಪುಟ ೧]
ದಾಸ ಸಾಹಿತ್ಯ ಪ್ರಕಾರ
ಬರೆದವರು