ಮನ ಚಂಚಲದಿ ತಪವ ಮಾಡಲು ಅಶಕ್ಯವು

ಮನ ಚಂಚಲದಿ ತಪವ ಮಾಡಲು ಅಶಕ್ಯವು

ಮನ ಚಂಚಲದಿ ತಪವ ಮಾಡಲು ಅಶಕ್ಯವು ಘನ ಅಜ್ಞಾನದಿ ಹಲವು ಕರ್ಮವು ಹತ್ತವು ಧನಶುದ್ಧಿಯಿಲ್ಲದೆ ದಾನವು ವೃಥಾ ಇವು ಇನಿತಾದ್ದರಿಂದ ಪುರಂದರವಿಠಲ ಈ ಯುಗದಿ ತನ್ನ ನಾಮಸ್ಮರಣೆ ಲೇಸೆಂದನು
ದಾಸ ಸಾಹಿತ್ಯ ಪ್ರಕಾರ
ಬರೆದವರು