ಕೋಳಿಗೆ ಏತಕ್ಕೆ ಹೊನ್ನುಪಂಜರವು

ಕೋಳಿಗೆ ಏತಕ್ಕೆ ಹೊನ್ನುಪಂಜರವು

ಕೋಳಿಗೆ ಏತಕ್ಕೆ ಹೊನ್ನುಪಂಜರವು ಬೋಳಿಗೆ ಏತಕ್ಕೆ ಜಾಜಿಮಲ್ಲಿಗೆ ದಂಡೆ ಆಳಿಲ್ಲದವಗೆ ಅರಸುತನವೇಕೆ ಮಾಳಿಗೆ ಮನೆಯು ಬಡವಗಿನ್ನೇಕೆ ನಿನ್ನ ಊಳಿಗ ಮಾಡದವನ ಬಾಳು ಇನ್ನೇತಕೆ ಕೇಳಯ್ಯ ದೇವ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು