ಎಲ್ಲಿ ಹರಿಕಥೆಯ ಪ್ರಸಂಗ

ಎಲ್ಲಿ ಹರಿಕಥೆಯ ಪ್ರಸಂಗ

ಎಲ್ಲಿ ಹರಿಕಥೆಯ ಪ್ರಸಂಗ ಅಲ್ಲಿ ಗಂಗೆ ಯಮುನೆ ಗೋದಾವರಿ ಸಿಂಧು ಎಲ್ಲ ತೀರ್ಥವು ಬಂದು ಎಣೆಯಾಗಿ ನಿಂದಿರಲು ವಲ್ಲಭ ಪುರಂದರವಿಠಲನೊಪ್ಪಿದನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು