ಎನ್ನಮ್ಮ ಸಿರಿದೇವಿ

ಎನ್ನಮ್ಮ ಸಿರಿದೇವಿ

ಎನ್ನಮ್ಮ ಸಿರಿದೇವಿ ಇನ್ನು ಅರಿಯಳು ಮಹಿಮೆ ಕುನ್ನಿ ಮಾನವನು ನಾನೇನು ಬಲ್ಲೇನು ಪನ್ನಗಾದ್ರಿನಿಲಯನೆ ಪಾವನಮೂರ್ತಿ ಕೃಷ್ಣ ಎನ್ನನುದ್ಧರಿಸಯ್ಯ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು