ಆ ಹರಿಸಿರಿಚರಣವಿರಲು

ಆ ಹರಿಸಿರಿಚರಣವಿರಲು

ಆ ಹರಿಸಿರಿಚರಣವಿರಲು ಮಿಕ್ಕ ಭೂರಿದೈವಗಳಿಗೇಕೆ ಭಜಿಸುವೆ ಮರುಳೆ ನೀರಡಿಸಿ ಜಾಹ್ನವಿ ತೀರದಲ್ಲಿದ್ದು ಭಾವಿ ನೀರು ಕುಡಿವ ಮಾನವರುಂಟೆ ಕಾರುಣ್ಯ ವೈಕುಂಠ ವಿಠಲರೇಯ ತಿರುವೇಂಗಳಪ್ಪ ಸಿರಿ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು