ಶ್ರೀ ರಾಘವೇಂದ್ರ ತೀರ್ಥರು

ಇಂದು ಎನಗೆ ಗೋವಿಂದ

ಇಂದು ಎನಗೆ ಗೋವಿಂದ ನಿನ್ನಯ ಪಾದಾರ ವಿಂದವ ತೋರೋ ಮುಕುಂದನೆ |ಪ| ಸುಂದರ ವದನನೆ ನಂದಗೋಪನ ಕಂದ ಮಂದರೋದ್ಧಾರ ಆನಂದ ಇಂದಿರಾ ರಮಣ |ಅಪ| ನೊಂದೆನಯ್ಯ ಭವಬಂಧನದೊಳು ಸಿಲುಕಿ ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು ಕಂದನಂತೆಂದೆನ್ನ ಕು೦ದುಗಳೆಣಿಸದೆ
ದಾಸ ಸಾಹಿತ್ಯ ಪ್ರಕಾರ

ಮರುತ ನಿನ್ನಯ ಮಹಿಮೆ

ಶ್ರೀರಾಘವೇಂದ್ರರಿಂದ ವಿರಚಿತವಾದ ವಾಯುದೇವರ ಅವತಾರತ್ರಯ ಸುಳಾದಿ ಧ್ರುವತಾಳ ಮರುತನಿನ್ನಯ ಮಹಿಮೆ ಪರಿಪರಿಯಿಂದ ತಿಳಿದು | ಚರಿಸಿದ ಮನುಜನಿಗೆ ದುರಿತಬಾಧೆಗಳ್ಯಾಕೆ | ಸರಸಿಜಾಸನಸಮ ಶಿರಿದೇವಿ ಗುರುವೆಂದು | ಪರತತ್ತ್ವಹರಿಯೆನುತ ನಿರುತ ವಂದಿಸಿ ಅಖಿಲ |
ದಾಸ ಸಾಹಿತ್ಯ ಪ್ರಕಾರ
ಬರೆದವರು