ಶ್ಯಾಮಸುಂದರವಿಠಲ

ದೇವ ಹನುಮ ಶೆಟ್ಟಿ

ದೇವ ಹನುಮ ಶೆಟ್ಟಿ ರಾಯ ಜಗಜಟ್ಟಿ ಕಾವೋದು ಭಾವಿ ಪರಮೇಷ್ಠಿ ಪಾವನ ಚರಿತ ಸಂಜೀವನ ಗಿರಿಧರ ಪಾವಮಾನಿ ಕರುಣಾವಲೋಕನದಿ ನೀ ವಲಿಯುತಲಿ ಸದಾವಕಾಲ ತವ ತಾವರೆ ಪದಯುಗ ಸೇವೆಯ ಕರುಣಿಸು ವಾನರ ಕುಲ ನಾಯಕ ಜಾನಕಿ ಶೋಕ ಕಾನನ ತೃಣ ಪಾವಕ ಹೀನ ಕೌರವ ನಾಶಕ
ದಾಸ ಸಾಹಿತ್ಯ ಪ್ರಕಾರ
ಬರೆದವರು