ಅಲ್ಪಧರ್ಮವು ಜ್ಞಾನದಿಂದ ಮಾಡಲು

ಅಲ್ಪಧರ್ಮವು ಜ್ಞಾನದಿಂದ ಮಾಡಲು

ಅಲ್ಪಧರ್ಮವು ಜ್ಞಾನದಿಂದ ಮಾಡಲು
ಬ್ರಹ್ಮಪರಿಯಂತ ಸುಖ ಉಂಟು ನರಗೆ
ಸ್ವಲ್ಪೇತರ ತಿಳಿಯದೆ ಮಾಡಲ್ ಫಲವು ಭುಜಗ-
ತಲ್ಪ ಪ್ರಾಣೇಶವಿಠಲ ಮೆಚ್ಚನೋ

----ಲಿಂಗಸುಗೂರಿನ ಯೋಗೇಂದ್ರರಾಯರು


ದಾಸ ಸಾಹಿತ್ಯ ಪ್ರಕಾರ
ಬರೆದವರು