ನಿನ್ನ ನಾಮಭಾಂಡಾರ ಕದ್ದ ಕಳ್ಳನು ನಾನು

ನಿನ್ನ ನಾಮಭಾಂಡಾರ ಕದ್ದ ಕಳ್ಳನು ನಾನು

ನಿನ್ನ ನಾಮಭಾಂಡಾರ ಕದ್ದ ಕಳ್ಳನು ನಾನು ನಿನ್ನ ಭಕುತಿಯೆಂಬ ಸಂಕೋಲೆಯನಿಕ್ಕಿ ನಿನ್ನ ದಾಸರ ಕೈಯಲ್ಲಿ ಒಪ್ಪಿಸಿಕೊಟ್ಟು ನಿನ್ನ ಮುದ್ರಿಕೆಯಿಂದ ಕಾಸಿ ಬಡೆಸು ದೇವ ನಿನ್ನ ವೈಕುಂಠದುರ್ಗದೊಳಗೆನ್ನ ಸೆರೆಯನಿಟ್ಟು ಸಲಹೊ ಶ್ರೀ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು