ಗಾಳಿಗಿಕ್ಕಿದ ದೀವಿಗೆಯಂತೆ ದೇಹ

ಗಾಳಿಗಿಕ್ಕಿದ ದೀವಿಗೆಯಂತೆ ದೇಹ



ಗಾಳಿಗಿಕ್ಕಿದ ದೀವಿಗೆಯಂತೆ ದೇಹವೆಂದು
ವೇಳೆವೇಳೆಗೆ ಶ್ರುತಿ ಸ್ಮೃತಿ ಸಾರುತಲಿವೆ
ಹಾಳುಹರಟೆಯಿಂದ ಫಲವೇನು ಇಲ್ಲ
ನಾಲಿಗೆ ಇದ್ದು ನಾರಾಯಣೆನ್ನಬಾರದೆ
ಕಾಲಕಾಲಕೆ ಹರಿಯ ಕಲ್ಯಾಣಗುಣಗಳ
ಕೇಳದವನ ಜನ್ಮವ್ಯರ್ಥ ಶ್ರೀ ರಾಮಕೃಷ್ಣ
ಹಾಳುಹರಟೆಯಿಂದ ಫಲವೇನು ಇಲ್ಲ

----ಬಡೇಸಾಹೇಬರು


 

ದಾಸ ಸಾಹಿತ್ಯ ಪ್ರಕಾರ
ಬರೆದವರು